ಕಟ್ಟಡದಿಂದ ತಳ್ಳಿ ಎಂಬಿಬಿಎಸ್‌‍ ವಿದ್ಯಾರ್ಥಿನಿ ಕೊಲೆ

ಸತಾರಾ, ಆ.2-ಎಂಬಿಬಿಎಸ್‌‍ ವಿದ್ಯಾರ್ಥಿನಿಯೊಬ್ಬಳನ್ನು ವಸತಿ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಸ್ನೇಹಿತ ಕೊಲೆ ಮಾಡಿರುವ ಘಟನೆ ಸತಾರಾ ಜಿಲ್ಲೆಯ ಕರಾದ್‌ನಲ್ಲಿ ನಡೆದಿದೆ. ಕೃಷ್ಣ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಬಿಹಾರ ಮೂಲದ 21ವರ್ವದ ಯುವತಿಯನ್ನುಹರಿಯಾಣದ ಸೋನಿಪತ್‌ನ ಧ್ರುವ್‌ ಚಿಕ್ಕಾರ ಎಂಬಾತ ಕೊಲೆ ಮಾಡಿದ್ದಾನೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರೂ ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಓದುತ್ತಿದ್ದರು, ಕಳೆದ ಕೆಲವು ದಿನಗಳಿಂದ ಇಬ್ಬರಿಗೂ ಕೆಲ ವಿಷಯದಲ್ಲಿ ಜಗಳವಾಗಿ ದೂರವಾಗಿದ್ದರು ಮೊನ್ನೆಸನ್‌ಸಿಟಿಯಲ್ಲಿರುವ ಫ್ಲಾಟ್‌ಗೆ ಬಂದಿದ್ದರು ಅಲ್ಲಿ ಮತ್ತೆ ಜಗಳವಾಗಿ ಹೊಡೆದಾಡಿದ್ದು ಈ … Continue reading ಕಟ್ಟಡದಿಂದ ತಳ್ಳಿ ಎಂಬಿಬಿಎಸ್‌‍ ವಿದ್ಯಾರ್ಥಿನಿ ಕೊಲೆ