ಆಸ್ತಿ ಸಂಪಾದನೆ ಕೆಸರೆರಚಾಟ ನಿಲ್ಲಿಸಲಿ : ಸಚಿವ ಚೆಲವರಾಯಸ್ವಾಮಿ

ಬೆಂಗಳೂರು,ಆ.5- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯವರು ರಾಜಕೀಯಕ್ಕೆ ಬರುವ ಮುನ್ನ ಸಂಪಾದಿಸಿದ್ದ ಆಸ್ತಿಯ ಮಾಹಿತಿಯನ್ನು ಬಹಿರಂಗಪಡಿಸಬೇಕು ಮತ್ತು ಆಸ್ತಿ ಸಂಪಾದನೆಯ ವಿಚಾರವಾಗಿ ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಲಿ ಎಂದು ಕೃಷಿ ಸಚಿವ ಚೆಲವರಾಯಸ್ವಾಮಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚಲನಚಿತ್ರರಂಗದಲ್ಲಿರುವವರು ದೊಡ್ಡ ದೊಡ್ಡ ನಟರು, ನಿರ್ಮಾಪಕರು ಏನಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಸಿನಿಮಾರಂಗದಲ್ಲಿರುವ ಎಲ್ಲರೂ ಆರ್ಥಿಕವಾಗಿ ಸಂತೃಪ್ತಿ ಹೊಂದಿಲ್ಲ, ಬಲಿಷ್ಠರಾಗಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಉತ್ತಮ ಸ್ಥಿತಿಯಲ್ಲಿದ್ದಾರೆ. ಉಳಿದೆರಲ್ಲರೂ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಸಿನಿಮಾರಂಗ ಅಷ್ಟು ಸುಲಭ ಅಲ್ಲ. … Continue reading ಆಸ್ತಿ ಸಂಪಾದನೆ ಕೆಸರೆರಚಾಟ ನಿಲ್ಲಿಸಲಿ : ಸಚಿವ ಚೆಲವರಾಯಸ್ವಾಮಿ