ಪುಲ್ವಾಮದಲ್ಲಿ ಸ್ಪೋಟಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ : ಸಚಿವ ಗುಂಡೂರಾವ್

ಮಂಗಳೂರು,ಮಾ.2- ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾದ ಘೋಷಣೆಗಳನ್ನು ಕೂಗಿದ್ದರೆ ತಪ್ಪಿತಸ್ಥರಿಗೆ ಯಾರೂ ಬೆಂಬಲ ನೀಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪೂರ್ವಭಾವಿಯಾಗಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಅಲ್ಲಿ ನೈಜವಾಗಿ ನಡೆದಿರುವುದೇನು ಎಂಬ ಮಾಹಿತಿ ಖಚಿತವಾಗುವ ಮುನ್ನವೇ ಮಾಧ್ಯಮಗಳಲ್ಲಿ ಏಕಮುಖವಾದ ವರದಿಗಳು ಪ್ರಕಟವಾಗಿವೆ. ಒಂದು ವೇಳೆ ಎಫ್‍ಎಸ್‍ಎಲ್ ವರದಿಯಲ್ಲಿ ಬೇರೆಯ ರೀತಿ ಮಾಹಿತಿ ಬಂದರೆ ಅದನ್ನು ಇಷ್ಟೇ ಪ್ರಖರವಾಗಿ … Continue reading ಪುಲ್ವಾಮದಲ್ಲಿ ಸ್ಪೋಟಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ : ಸಚಿವ ಗುಂಡೂರಾವ್