ಕದ್ದುಮುಚ್ಚಿ ಹಿಂಬಾಗಿಲಿನಿಂದ ಬಂದು ಗೃಹಸಚಿವರನ್ನು ಭೇಟಿ ಮಾಡಿ ಹೋದ ಶಾಸಕ ಚೆನ್ನಾರೆಡ್ಡಿ

ಬೆಂಗಳೂರು,ಆ.13– ಯಾದಗಿರಿ ಪಿಎಸ್ಐ ಪರಶುರಾಮ್ ಅಸಹಜ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಇಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಪರಮೇಶ್ವರ್ರವರ ಮನೆಗೆ ಹಿಂಬಾಗಿಲ ಮೂಲಕ ಬಂದ ಚೆನ್ನಾರೆಡ್ಡಿ ಮಾಧ್ಯಮಗಳ ಕಣ್ತಪ್ಪಿಸಿ ಹಿಂಬಾಗಿಲಿನಿಂದಲೇ ಹೊರಹೋದರು. ಪರಶುರಾಮ್ ಆತಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಆಡಳಿತ ಪಕ್ಷದ ಶಾಸಕರೂ ಆಗಿರುವ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಪಂಪನಗೌಡ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶಾಸಕರು ಮತ್ತು ಅವರ ಪುತ್ರ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಶಾಸಕರ ಭೇಟಿ ಬಗ್ಗೆ … Continue reading ಕದ್ದುಮುಚ್ಚಿ ಹಿಂಬಾಗಿಲಿನಿಂದ ಬಂದು ಗೃಹಸಚಿವರನ್ನು ಭೇಟಿ ಮಾಡಿ ಹೋದ ಶಾಸಕ ಚೆನ್ನಾರೆಡ್ಡಿ