ಭಾರತ ಮತ್ತು ಹಿಂದೂಗಳ ರಕ್ಷಣೆಗೆ ಮೋದಿ ಅನಿವಾರ್ಯ : ಪ್ರಮೋದ ಮುತಾಲಿಕ್

ಹುಬ್ಬಳ್ಳಿ, ಮಾ.21: ಪರ -ವಿರೋಧ, ಟೀಕೆ ಟಿಪ್ಪಣೆಗಳನ್ನೆಲ್ಲ ಪಕ್ಕಕ್ಕಿಟ್ಟು, ದೇಶದ, ಹಿಂದೂಗಳ ಸುರಕ್ಷತೆ ಹಿನ್ನೆಲೆಯಲ್ಲಿ ಮೋದಿ ನಾಯಕತ್ವ ಅಗತ್ಯ ಇದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು. ಶ್ರೀರಾಮ ಸೇನೆ ವತಿಯಿಂದ ಹಳೇ ಹುಬ್ಬಳ್ಳಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶಕ್ಕೆ ಏನಾದರೂ ಮಾಡಬಹುದು ಎನ್ನುವ ಇಚ್ಛಾಶಕ್ತಿ ಇದ್ದರೆ, ಅದಕ್ಕೆ ಮೋದಿ ನಿದರ್ಶನ. 2014 ರ ಮೊದಲಿನ ಭಾರತ, ನಂತರದ ಭಾರದವನ್ನು ವಿಂಗಡಿಸಿ ವಿಶ್ಲೇಷಣೆ ಮಾಡಿದರೆ ಎಲ್ಲವೂ ಅರಿವಿಗೆ … Continue reading ಭಾರತ ಮತ್ತು ಹಿಂದೂಗಳ ರಕ್ಷಣೆಗೆ ಮೋದಿ ಅನಿವಾರ್ಯ : ಪ್ರಮೋದ ಮುತಾಲಿಕ್