ಭಟ್ಕಳದಲ್ಲಿ ಉಗ್ರನಿಗಾಗಿ ಮುಂಬೈ ಎಟಿಎಸ್‌‍ ಹುಡುಕಾಟ

ಬೆಂಗಳೂರು, ಜೂ.22- 2008ರ ಪುಣೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆರೋಪಿ ಉಗ್ರ ಅಬ್ದುಲ್‌ ಕಬೀರ್‌ ಖಾದೀರ್‌ಗಾಗಿ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್‌ದಲ್ಲಿ ಜಾಲಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಹಸೀಲ್ದಾರ್‌ ಕಚೇರಿ, ಪುರಸಭೆಗೆ ನೋಟಿಸ್‌‍ ಅಂಟಿಸಿದೆ. ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಭಟ್ಕಳ ನಿವಾಸಿ ಮನೆಗೆ ಮುಂಬೈ ಎಟಿಎಸ್‌‍ ತಂಡವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌‍ ಅಂಟಿಸಿ ಹೋಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 2008ರಲ್ಲಿ ಪುಣೆಯಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ … Continue reading ಭಟ್ಕಳದಲ್ಲಿ ಉಗ್ರನಿಗಾಗಿ ಮುಂಬೈ ಎಟಿಎಸ್‌‍ ಹುಡುಕಾಟ