ಭ್ರಷ್ಟಾಚಾರ ನಡೆಸಿಲ್ಲವೆಂದರೆ ತಂದೆ-ತಾಯಿ ಮೇಲೆ ಆಣೆ ಮಾಡಿ : ನಿರಾಣಿ ಚಾಲೆಂಜ್

ಬೆಂಗಳೂರು,ಸೆ.2– ನೀರಾವರಿ ಹಾಗೂ ಕೈಗಾರಿಕಾ ಸಚಿವರಾದ ಮೇಲೆ ನೀವು ಒಂದೇ ಒಂದೂ ಭ್ರಷ್ಟಾಚಾರವನ್ನು ಅಥವಾ ಯಾರದೋ ಆಸ್ತಿಯನ್ನು ಕಬಳಿಸಿಲ್ಲ ಎಂದು ನಿಮ ತಂದೆತಾಯಿ ಮೇಲೆ ಆಣೆ ಮಾಡುವ ತಾಕತ್ತು ನಿಮಗಿದೆಯೇ ಎಂದು ಸಚಿವ ಎಂ.ಬಿ.ಪಾಟೀಲ್‌ಗೆ ಮಾಜಿ ಸಚಿವ ಮುರುಗೇಶ್‌ ಆರ್‌.ನಿರಾಣಿ ಮತ್ತೆ ಬಹಿರಂಗ ಸವಾಲು ಎಸೆದಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಮತ್ತೆ ಬೆಂಕಿ ಉಗುಳಿದರು. ನೀವು ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ಹಾಗೂ ಈಗ ಕೈಗಾರಿಕಾ ಸಚಿವರಾಗಿ ಎಷ್ಟೆಷ್ಟು ಆಸ್ತಿ … Continue reading ಭ್ರಷ್ಟಾಚಾರ ನಡೆಸಿಲ್ಲವೆಂದರೆ ತಂದೆ-ತಾಯಿ ಮೇಲೆ ಆಣೆ ಮಾಡಿ : ನಿರಾಣಿ ಚಾಲೆಂಜ್