ದಾಖಲೆಯ ಬಜೆಟ್ ಮಂಡೆನೆಗೂ ಮುನ್ನ ರಾಷ್ಟ್ರಪತಿಗಳನ್ನು ಭೇಟಿಯಾದ ನಿರ್ಮಲಾ

ನವದೆಹಲಿ, ಫೆ. 1 (ಪಿಟಿಐ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ತಮ್ಮ ದಾಖಲೆಯ ಒಂಬತ್ತನೇ ಬಜೆಟ್‌ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಸ್ಥಾಪಿತ ಸಂಪ್ರದಾಯದ ಪ್ರಕಾರ, ಹಣಕಾಸು ಸಚಿವರು ಸಂಸತ್ತಿಗೆ ತೆರಳುವ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾದರು.ರಾಷ್ಟ್ರಪತಿ ಭವನಕ್ಕೆ ಹೋಗುವ ಮೊದಲು, ಸೀತಾರಾಮನ್‌ ತಮ್ಮ ಬಜೆಟ್‌ ತಂಡದೊಂದಿಗೆ ಕರ್ತವ್ಯ ಭವನದ ತಮ್ಮ ಕಚೇರಿಯ ಮುಂದೆ ಪೋಸ್‌‍ ನೀಡಿದರು. ಮೆಜೆಂಟಾ ರೇಷ್ಮೆ ಸೀರೆ ಧರಿಸಿ, ರಾಷ್ಟ್ರೀಯ ಲಾಂಛನವಿರುವ ಕೆಂಪು … Continue reading ದಾಖಲೆಯ ಬಜೆಟ್ ಮಂಡೆನೆಗೂ ಮುನ್ನ ರಾಷ್ಟ್ರಪತಿಗಳನ್ನು ಭೇಟಿಯಾದ ನಿರ್ಮಲಾ