ಮಂಗಳವಾಡ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ : ಐವತ್ತು ದಿನದಲ್ಲಿ ನಾಲ್ವರು ಬಲಿ

ತುಮಕೂರು , ಅ. 18- ಜಿಲ್ಲೆಯ ಪಾವಗಡ ತಾಲ್ಲೂಕಿನ ಮಂಗಳವಾಡ ಬೆಸ್ಕಾಂ ಶಾಖಾಧಿಕಾರಿ ಮತ್ತು ಲೈನ್‌ಮ್ಯಾನ್‌ನ ನಿರ್ಲಕ್ಷ್ಯದಿಂದ ಒಂದೂವರೆ ತಿಂಗಳಲ್ಲಿ ನಾಲ್ಕು ಮಂದಿ ಬಲಿಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಟಿನ್ ಬೇಟದ ಇಬ್ಬರು ರೈತರು ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ತಮ್ಮ ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದರು, ಕೊತ್ತುರಿನ ಮಹಿಳೆಯೊಬ್ಬರು ಮನೆಯ ಮೇಲ್ಛಾವಣಿಯಲ್ಲಿ ಶುಚಿ ಮಾಡುವಾಗ ಕಬ್ಬಿಣದ ರಾಡು ಮನೆಯ ಮೇಲೆ ಹಾದು ಹೋಗಿದ ವಿದ್ಯುತ್ ಲೈನ್ ತಗುಲಿ ಮೃತಪಟ್ಟಿದರು. ಕಳದ ದಸರಾ ಹಬ್ಬದ ಆಯುಧ … Continue reading ಮಂಗಳವಾಡ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ : ಐವತ್ತು ದಿನದಲ್ಲಿ ನಾಲ್ವರು ಬಲಿ