ರಾಜಕೀಯದಲ್ಲಿ ನಿವೃತ್ತಿ ಇರಬಾರದು : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಸೆ.10 (ಪಿಟಿಐ) – ರಾಜಕೀಯದಲ್ಲಿ ನಿವತ್ತಿ ವಯಸ್ಸು ಇರಬಾರದು, ಸೈದ್ಧಾಂತಿಕ ದಢತೆ ಇರುವವರು ತಮ್ಮ ಕೊನೆಯ ಉಸಿರು ಇರುವವರೆಗೂ ಜನರು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪತ್ರಕರ್ತ-ಲೇಖಕ ರಶೀದ್‌ ಕಿದ್ವಾಯಿ ಬರೆದ ಕಾಂಗ್ರೆಸ್‌‍ ಹಿರಿಯ ನಾಯಕ ಸುಶೀಲ್‌ ಕುಮಾರ್‌ ಶಿಂಧೆ ಅವರ ರಾಜಕೀಯದಲ್ಲಿ ಐದು ದಶಕಗಳ ಆತಚರಿತ್ರೆಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌‍ ಪಕ್ಷವನ್ನು ಬಲಪಡಿಸುವಲ್ಲಿ ಮತ್ತು ಅದರ ಸಿದ್ಧಾಂತವನ್ನು ಜನಸಾಮಾನ್ಯರಲ್ಲಿ ಮತ್ತಷ್ಟು ಹರಡುವಲ್ಲಿ ಇನ್ನೂ … Continue reading ರಾಜಕೀಯದಲ್ಲಿ ನಿವೃತ್ತಿ ಇರಬಾರದು : ಮಲ್ಲಿಕಾರ್ಜುನ ಖರ್ಗೆ