ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ಆರಂಭದಿಂದಲೂ ಶಾಂತಿ ಪಕ್ಷದಲ್ಲಿದೆ : ಮೋದಿ

ಕೈವ್‌(ಉಕ್ರೇನ್‌),ಆ.24- ರಷ್ಯಾ-ಉಕ್ರೀನ್‌ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತವು ಎಂದಿಗೂ ತಟಸ್ಥವಾಗಿಲ್ಲ ಸಂಘರ್ಷದ ಪ್ರಾರಂಭದಿಂದಲೂ ಶಾಂತಿಯ ಪಕ್ಷವನ್ನು ಆರಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೀನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರಿಗೆ ಹೇಳಿದ್ದಾರೆ. ಭಾರತ ಎಂದಿಗೂ ತಟಸ್ಥವಾಗಿರಲಿಲ್ಲ, ನಾವು ಯಾವಾಗಲೂ ಶಾಂತಿಯ ಕಡೆ ಇದ್ದೇವೆೞ ಎಂದು ಝೆಲೆನ್ಸ್ಕಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು. ಉಕ್ರೀನಿಯನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರೊಂದಿಗೆ ನಡೆದ ಮೂರು ಗಂಟೆಗಳ ಸಭೆಯಲ್ಲಿ ಬೇಗನೆ ಶಾಂತಿಗೆ ಮರಳಲು ಅನುಕೂಲವಾಗುವ ಭಾರತದ ಇಚ್ಛೆಯನ್ನು … Continue reading ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ಆರಂಭದಿಂದಲೂ ಶಾಂತಿ ಪಕ್ಷದಲ್ಲಿದೆ : ಮೋದಿ