ದಾನಾ ಚಂಡಮಾರುತದ ಅಬ್ಬರ ಎದುರಿಸಲು ಒಡಿಶಾ, ಬಂಗಾಳ ಸಜ್ಜು

ಕಟಕ್ ,ಅ.24- ಇಂದು ಸಂಜೆ ದಾನಾ ಚಂಡ ಮಾರುತ ಅಬ್ಬರಿಸುವ ಸಾಧ್ಯತೆಗಳಿವೆ. ಹೀಗಾಗಿ ನಾಳೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಚಂಡಮಾರುತದಿAದ 2 ರಾಜ್ಯಗಳಲ್ಲಿ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ಡಾನಾ ಚಂಡಮಾರುತ ರೂಪುಗೊಂಡಿದೆ. ಇದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯನ್ನು ಸಮೀಪಿಸುತ್ತಿದೆ. ನಾಳೆ ಭಿತರ್ಕಾನಿಕಾ ಪಾರ್ಕ್ ಮತ್ತು ಧಮ್ರಾ ಬಂದರಿನ … Continue reading ದಾನಾ ಚಂಡಮಾರುತದ ಅಬ್ಬರ ಎದುರಿಸಲು ಒಡಿಶಾ, ಬಂಗಾಳ ಸಜ್ಜು