ಮುಂದಿನ ವಾರ ಸರ್ಕಾರದ ಕೈ ಸೇರಲಿದೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ವರದಿ

ನವದೆಹಲಿ,ಮಾ.6- ಕಾನೂನು ಆಯೋಗವು ಮುಂದಿನ ವಾರ ಸರಕಾರಕ್ಕೆ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ವರದಿ ಸಲ್ಲಿಸಲಿದೆ.ಇದರಲ್ಲಿ ಸಂವಿಧಾನಕ್ಕೆ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಹೊಸ ಅಧ್ಯಾಯವನ್ನು ಸೇರಿಸಲು ಮತ್ತು ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಲು ಶಿಫಾರಸು ಮಾಡಬಹುದು ಮತ್ತು ಈ ಬೆಳವಣಿಗೆ 2029 ರ ನಂತರ ಕಾರ್ಯಗತಗೊಳಿಸುವಂತೆ ಶಿಫಾರಸು ಮಾಡುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ, ನ್ಯಾಯಮೂರ್ತಿ (ನಿವೃತ್ತ) ರಿತು ರಾಜ್ ಅವಸ್ಥಿ ಅವರ ಅಡಿಯಲ್ಲಿ ಆಯೋಗವು ಏಕಕಾಲಿಕ ಚುನಾವಣೆಗಳಲ್ಲಿ … Continue reading ಮುಂದಿನ ವಾರ ಸರ್ಕಾರದ ಕೈ ಸೇರಲಿದೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ವರದಿ