ರಾಜ್ಯಸಭಾ ಅಧ್ಯಕ್ಷ ಧನ್‌ಕರ್‌ ವಿರುದ್ಧ ಅವಿಶ್ವಾಸ ನಿರ್ಣಯ

ನವದೆಹಲಿ,ಆ.11- ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನ್‌ಕರ್‌ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸುತ್ತಿವೆ. 18ನೇ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಮತ್ತು ಸಭಾಪತಿ ಜಗದೀಪ್‌ ಧನ್‌ಕರ್‌ ನಡುವೆ ವಾಗ್ವಾದ ನಡೆದಿದ್ದು, ಅವರ ವಿರುದ್ಧ ನೊಟೀಸ್‌‍ ಸಲ್ಲಿಸಲು ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಮುಂದಾಗಿವೆ. ಮೂಲಗಳ ಪ್ರಕಾರ ನೊಟೀಸ್‌‍ ಬಗ್ಗೆ ಚರ್ಚಿಸಿ ನಿರ್ಧರಿಸಬೇಕಿದೆ. ಇದು ಯಾವ ಸಮಯದವರೆಗೆ ಎಂಬುದು ತಿಳಿದು ಬಂದಿಲ್ಲ. ವಿರೋಧ ಪಕ್ಷಗಳು ಅವರನ್ನು ಪದಚ್ಯುತಗೊಳಿಸಲು ಸಂಖ್ಯಾಬಲವನ್ನು ಹೊಂದಿಲ್ಲದ ಕಾರಣ ನಿರ್ಣಯ ಜಾರಿಯಾಗ ದಿದ್ದರೂ ಇದು … Continue reading ರಾಜ್ಯಸಭಾ ಅಧ್ಯಕ್ಷ ಧನ್‌ಕರ್‌ ವಿರುದ್ಧ ಅವಿಶ್ವಾಸ ನಿರ್ಣಯ