9 ವೈಷ್ಣೋದೇವಿ ಭಕ್ತರ ನರಮೇಧ ನಡೆಸಿದ್ದು ಎಲ್‌ಇಟಿ ಸಂಘಟನೆ

ನವದೆಹಲಿ,ಜೂ.10– ಕಾಶ್ಮೀರದಲ್ಲಿ ವೇಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಿಕರಿದ್ದ ಬಸ್‌‍ ಮೇಲೆ ದಾಳಿ ನಡೆಸಿ 9 ಮಂದಿಯನ್ನು ಹತೈಗೈದ ಉಗ್ರರನ್ನು ಪಾಕ್‌ ಮೂಲದ ಲಷ್ಕರ್‌-ಎ-ತಯ್ಯಿಬಾ ಸಂಘಟನೆಯವರು ಎಂದು ಗುರುತಿಸಲಾಗಿದೆ. ಉನ್ನತ ಅಧಿಕೃತ ಮೂಲಗಳ ಪ್ರಕಾರ, ರಿಯಾಸಿಯಲ್ಲಿ ಮೋದಿ 3.0 ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ ಮತ್ತು ದುಷ್ಕರ್ಮಿಗಳು ಸುಮಾರು 12 ಜಿಹಾದಿಗಳು ರಜೌರಿ-ಪೂಂಚ್‌ ಅರಣ್ಯದೊಳಗೆ ಮೂರು ಅಥವಾ ಎರಡು ಗುಂಪುಗಳಾಗಿ ಜಮು ಪ್ರದೇಶಕ್ಕೆ ಬಂದು ಇಂತಹ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಭಯೋತ್ಪಾದಕ … Continue reading 9 ವೈಷ್ಣೋದೇವಿ ಭಕ್ತರ ನರಮೇಧ ನಡೆಸಿದ್ದು ಎಲ್‌ಇಟಿ ಸಂಘಟನೆ