ಮೋದಿ, ಚಂದ್ರಯಾನ ಜನರ ಮನಸ್ಸಿನಿಂದ ಮರೆಯಾಗಲ್ಲ : ಜೈಶಂಕರ್

ನವದೆಹಲಿ,ಮಾ.11- ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಚಂದ್ರಯಾನ ಜನರ ಮನಸ್ಸಿನಿಂದ ಮಾಸುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ವಿಕಸಿತ್ ಭಾರತ್ ರಾಯಭಾರಿ ಕಲಾವಿದರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಭಾರತದ ವೈವಿಧ್ಯತೆಯನ್ನು ಅನುಭವಿಸುವ ಅವಕಾಶ ಸಿಗಬೇಕು. ಜಿ 20 ಸಮಯದಲ್ಲಿ ನಮ್ಮ ಗುರಿ ಏನೆಂದರೆ ಅಂತರರಾಷ್ಟ್ರೀಯ ಘಟನೆಗಳು ರಾಷ್ಟ್ರ ರಾಜಧಾನಿಗೆ ಸೀಮಿತವಾಗಬಾರದು ಮತ್ತು ದೇಶಾದ್ಯಂತ ನಡೆಯಬೇಕು ಎಂಬುದಾಗಿತ್ತು. ವಿಕಸಿತ್ ಭಾರತ್ ಬಗ್ಗೆ ಎಂದರೆ ಜಗತ್ತಿನಲ್ಲಿ ಭಾರತದ … Continue reading ಮೋದಿ, ಚಂದ್ರಯಾನ ಜನರ ಮನಸ್ಸಿನಿಂದ ಮರೆಯಾಗಲ್ಲ : ಜೈಶಂಕರ್