ರಾಹುಲ್ ಗಾಂಧಿಗೆ ಸೋಲಿನ ರುಚಿ ತೋರಿಸಲು ವಯನಾಡು ಜನ ಕಾತುರರಾಗಿದ್ದಾರೆ : ಮೋದಿ ಭವಿಷ್ಯ

ನಾಂದೇಡ್, ಏ.20- ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಪ್ರಧಾನಿ ನರೇಂದ್ರಮೋದಿಯವರು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಯುವ ನಾಯಕ ಉತ್ತರಪ್ರದೇಶ ಬಿಟ್ಟು ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡಿದ್ದಾರೆ. ಆದರೆ ಅವರಿಗೆ ನೆನಪಿರಲಿ ಅಲ್ಲಿನ ಮತದಾರರು ಸೋಲಿನ ರುಚಿ ತೋರಿಸಲು ಕಾತುರರಾಗಿದ್ದಾರೆ ಸೋಲು 100ಕ್ಕೆ ನೂರು ಖಚಿತ ಎಂದು ಹೇಳಿದರು. ಮಹಾರಾಷ್ಟ್ರದ ನಾಂದೇಡ್ ಮತ್ತು ಹಿಂಗೋಲಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ … Continue reading ರಾಹುಲ್ ಗಾಂಧಿಗೆ ಸೋಲಿನ ರುಚಿ ತೋರಿಸಲು ವಯನಾಡು ಜನ ಕಾತುರರಾಗಿದ್ದಾರೆ : ಮೋದಿ ಭವಿಷ್ಯ