ವಾಕ್ಸಮರದ ವೇದಿಕೆಯಾದ ನೀತಿ ಆಯೋಗ ಸಭೆ, ಹಲವು ರಾಜ್ಯಗಳ ಸಿಎಂಗಳು ಗೈರು

ನವದೆಹಲಿ, ಜು.27– ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಗೈರು ಹಾಜರು ನಡುವೆ ದೆಹಲಿಯಲ್ಲಿ ನಡೆದ ನೀತಿ ಆಯೋಗ ಸಭೆ ಎನ್‌ಡಿಎ-ಇಂಡಿಯಾ ಮೈತ್ರಿಕೂಟ ನಾಯಕರ ನಡುವಿನ ವಾಕ್ಸಮರದ ವೇದಿಕೆಯಾಗಿ ಪರಿಣಮಿಸಿದೆ.ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿ ನಂತರ ಹಾಜರಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ನನಗೆ ಮಾತನಾಡಲು ಕೇವಲ 5 ನಿಮಿಷ ಮಾತನಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿ ಸಭೆಯಿಂದ ಹೊರ ನಡೆದಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಭೆಯಲ್ಲಿ … Continue reading ವಾಕ್ಸಮರದ ವೇದಿಕೆಯಾದ ನೀತಿ ಆಯೋಗ ಸಭೆ, ಹಲವು ರಾಜ್ಯಗಳ ಸಿಎಂಗಳು ಗೈರು