‘ಆಪರೇಷನ್ ಸಿಂಧೂರ್’ಗೆ ರಾಜಕೀಯ ಪಕ್ಷಗಳ ಒಕ್ಕೊರಲ ಬೆಂಬಲ

ಅಹಮದಾಬಾದ್‌, ಮೇ 7: ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯನ್ನು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಶ್ಲಾಘಿಸಿದ್ದಾರೆ.ಭಯೋತ್ಪಾದನೆ ವಿರುದ್ಧ ಭಾರತದ ಗೆಲುವು ಭಾರತ್‌ ಮಾತಾ ಕಿ ಜೈ ಎಂದು ಅವರು Xನಲ್ಲಿ ಬರೆದುಕೊಂಡಿದ್ದಾರೆ. 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಿದ ದಾಳಿಯನ್ನು ಗುಜರಾತ್‌ನ ಇತರ ನಾಯಕರು ಜೈ ಹಿಂದ್‌‍ ಮತ್ತು ಭಾರತ್‌ ಮಾತಾ ಕಿ ಜೈ ಎಂಬ ಸಂದೇಶಗಳೊಂದಿಗೆ ಶ್ಲಾಘಿಸಿದ್ದಾರೆ. 140 ಕೋಟಿ … Continue reading ‘ಆಪರೇಷನ್ ಸಿಂಧೂರ್’ಗೆ ರಾಜಕೀಯ ಪಕ್ಷಗಳ ಒಕ್ಕೊರಲ ಬೆಂಬಲ