ಪ್ರಜ್ವಲ್‌ ಪ್ರಕರಣ : ಸಿಎಂಗೆ ಪತ್ರ ಬರೆದು 16 ಬೇಡಿಕೆಯಿಟ್ಟ 107 ಸಾಹಿತಿಗಳು

ಬೆಂಗಳೂರು,ಮೇ 15- ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ 107 ಸಾಹಿತಿಗಳು ಹಾಗೂ ಪ್ರಜ್ಞಾವಂತ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು 16 ಬೇಡಿಕೆಗಳನ್ನು ಮಂಡಿಸಿದ್ದಾರೆ. ಹಿರಿಯ ಲೇಖಕರಾದ ಡಾ.ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಕೆ.ನೀಲಾ, ಕೆ.ಎಸ್‌‍ ವಿಮಲಾ, ಕುಂ.ವೀರಭದ್ರಪ್ಪ, ಮುಜರ್‌ ಅಸ್ಸಾದಿ, ಅಗ್ರಹಾರ ಕೃಷ್ಣಮೂರ್ತಿ, ಡಾ.ಲೀಲಾ ಸಂಪಿಗೆ, ಭಾನು ಮುಸ್ತಾಕ್‌, ದು.ಸರಸ್ವತಿ, ಜಿ.ಸಿ.ಬಯ್ಯಾರೆಡ್ಡಿ, ಗುರುಪ್ರಸಾದ್‌ ಕೆರೆಗೋಡು, ಮಾವಳ್ಳಿ ಶಂಕರ್‌ಸೇರಿದಂತೆ ಒಟ್ಟು 107 … Continue reading ಪ್ರಜ್ವಲ್‌ ಪ್ರಕರಣ : ಸಿಎಂಗೆ ಪತ್ರ ಬರೆದು 16 ಬೇಡಿಕೆಯಿಟ್ಟ 107 ಸಾಹಿತಿಗಳು