ಸಾಮಾಜಿಕ ಜಾಲತಾಣ ಭಾರಿ ಚರ್ಚೆಯಾಗುತ್ತಿದೆ ‘RSS’ ಕುರಿತ ಪ್ರಕಾಶ್‌ರಾಜ್‌ ಪೋಸ್ಟ್‌

ಬೆಂಗಳೂರು,ಆ.27- ಆರ್‌ಎಸ್‌‍ಎಸ್‌‍ ಇಲ್ಲದ ಕಾರಣ ಇಂಡೋನೇಷ್ಯಾದಲ್ಲಿ ಗಲಭೆಗಳಿಲ್ಲ ಎಂದು ನಟ ಪ್ರಕಾಶ್‌ರಾಜ್‌ ಹೇಳಿದ್ದಾರೆಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ @MeghUpdates ಎಂಬ ಖಾತೆಯಿಂದ ಪೋಸ್ಟ್ ಹಾಕಲಾಗಿದ್ದು ಆರ್ಎಸ್ಎಸ್ ಇದ್ದಕಡೆ ಗಲಭೆಗಳು ಆಗುತ್ತವೆ ಎಂದ ಪ್ರಕಾಶ್ರಾಜ್ ಹೇಳಿದ್ದಾರೆ. ಈ ಬಗ್ಗೆ ಇಂಡೋನೇಷ್ಯಾವನ್ನು ಉದಾಹರಣೆಯಾಗಿ ನೀಡಿರುವ ಪ್ರಕಾಶ್ ರಾಜ್, ಶೇ.90 ಮುಸ್ಲೀಮರು, ಶೇ.2ರಷ್ಟು ಹಿಂದೂಗಳು ಹಾಗೂ 11 ಸಾವಿರ ಮಂದಿರಗಳು ಇಂಡೋನೇಷ್ಯಾದಲ್ಲಿವೆ. ಆದರೆ ಅಲ್ಲಿ ಆರ್ಎಸ್ಇಲ್ಲ. ಆರ್ಎಸ್ಎಸ್ ಇರದ ಕಡೆ ಗಲಭೆಗಳು ನಡೆಯಲ್ಲ ಎಂಬುವುದು … Continue reading ಸಾಮಾಜಿಕ ಜಾಲತಾಣ ಭಾರಿ ಚರ್ಚೆಯಾಗುತ್ತಿದೆ ‘RSS’ ಕುರಿತ ಪ್ರಕಾಶ್‌ರಾಜ್‌ ಪೋಸ್ಟ್‌