Amarnath Yatra : ಜು.29ರಿಂದ ಅಮರನಾಥ ಯಾತ್ರೆ ಪ್ರಾರಂಭ

ಶ್ರೀನಗರ,ಜೂ.23- ಇದೇ ತಿಂಗಳ 29 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ ಎಂದು ಅಮರನಾಥ್‌ ಟ್ರಸ್ಟ್‌ ಬೋರ್ಡ್‌ ತಿಳಿಸಿದೆ.ಜಮ ಕಾಶೀರದ ಉಪರಾಜ್ಯಪಾಲರಾದ ಮನೋಜ್‌ ಸಿನ್ಹಾ ನಿನ್ನೆ ತಮ ಪ್ರಥಮ ಪೂಜೆ ಸಲ್ಲಿಸುವ ಮೂಲಕ ಅಮರನಾಥ ಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು. ಈ ಬಾರಿ ಯಾತ್ರಾರ್ಥಿಗಳ ಪ್ರಯಾಣ, ಸುರಕ್ಷತೆ ಪ್ರತಿಯೊಂದರ ಬಗ್ಗೆಯೂ ತೀವ್ರವಾಗಿ ಕಾಳಜಿ ವಹಿಸಲಾಗಿದೆ. ಯಾತ್ರೆ ನಡೆಯುವ ಮಾರ್ಗದಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸದಂತೆ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮನೋಜ್‌ ಸಿನ್ಹಾ ಹೇಳಿದರು. ಜಮುಕಾಶೀರ ರಾಜ್ಯದ ಅನಂತನಾಗ್‌ ಜಿಲ್ಲೆಯ … Continue reading Amarnath Yatra : ಜು.29ರಿಂದ ಅಮರನಾಥ ಯಾತ್ರೆ ಪ್ರಾರಂಭ