ಸಿಎಂ ಆಯ್ತು ಈಗ ಸಚಿವರ ವಿರುದ್ಧ ಹಲವು ಸಚಿವರ ಬೆನ್ನುಬಿದ್ದ ಅಭಿಯೋಜನೆ ಭೂತ..?

ಬೆಂಗಳೂರು, ಸೆ.29- ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ, ರಾಜ್ಯಸರ್ಕಾರದ ಹಲವು ಸಚಿವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರ ಮುಂದೆ ದೂರುಗಳು ಬಾಕಿ ಉಳಿದಿದ್ದು, ಯಾವುದೇ ಕ್ಷಣದಲ್ಲಾದರೂ ಪೂರ್ವಾನುಮತಿ ದೊರೆಯುವ ಸಾಧ್ಯತೆ ಇದೆ. ಸಚಿವರಾದ ಎಂ.ಬಿ. ಪಾಟೀಲ್‌, ಕೆ.ಎನ್‌. ರಾಜಣ್ಣ, ಪ್ರಿಯಾಂಕ ಖರ್ಗೆ ಅವರುಗಳ ವಿರುದ್ಧ ದೂರುಗಳು ರಾಜ್ಯಪಾಲರ ಕಛೇರಿಯಲ್ಲಿ ಪರಿಶೀಲನೆಗೆ ಒಳಪಡುತ್ತಿವೆ.ಒಂದು ವೇಳೆ ಪೂರ್ವಾನುಮತಿ ಕೊಟ್ಟಿದ್ದೆ ಆದರೆ, ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಸಾಮಾಜಿಕ ಕಾರ್ಯಕರ್ತ ಆದರ್ಶ ಆರ್‌ ಅಯ್ಯರ್‌ ಅವರ … Continue reading ಸಿಎಂ ಆಯ್ತು ಈಗ ಸಚಿವರ ವಿರುದ್ಧ ಹಲವು ಸಚಿವರ ಬೆನ್ನುಬಿದ್ದ ಅಭಿಯೋಜನೆ ಭೂತ..?