ಜೈಪುರದಿಂದ ಬಂದ 24 ಅಡಿಯ ಬೃಹತ್ ಶೀತಲನಾಥ್ ಭಗವಾನ್‌ಗೆ ಪೂಜೆ

ಚಿಕ್ಕಮಗಳೂರು,ಅ.27- ಹೊಯ್ಸಳರ ಶಿಲ್ಪ ಕಲೆಯ ತವರು ಹಾಸನ ಜಿಲ್ಲೆಯ ಹಳೆಬೀಡು ಸಮೀಪದ ಜೈನಗುತ್ತಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 24 ಅಡಿ ಎತ್ತರದ 64 ಟನ್ ತೂಕದ ಬೃಹತ್ ತೀರ್ಥಂಕರ ಶೀತಲನಾಥ ಭಗವಾನ್ ಪ್ರತಿಮೆ ರಾಜಸ್ಥಾನದ ಜೈಪುರದಿಂದ ನಗರ ಹೊರವಲಯಕ್ಕೆ ಆಗಮಿಸಿದ್ದ ವೇಳೆ ನಗರದ ಜೈನ ಸಮಾಜದ ಮುಖಂಡರು ಭಕ್ತಿಯಿಂದ ಬರಮಾಡಿಕೊಂಡರು. 2.5 ಕೋಟಿ ರೂ.ಗಳ ವೆಚ್ಚದಲ್ಲಿ ಜೈಪುರದಲ್ಲಿ ರಾಜಸ್ಥಾನ ಗ್ರನೈಟ್ ಏಕ ಶಿಲೆಯಲ್ಲಿ ಕೆತ್ತನೆಗೊಂಡಿರುವ ತೀರ್ಥಂಕರ ಶೀತಲನಾಥ ಭಗವಾನ್ ಪ್ರತಿಮೆ ಎರಡು ದೊಡ್ಡ ಟ್ರಕ್‌ಗಳು ವಾರದ ಹಿಂದೆ ಪ್ರಯಾಣ ಆರಂಭಿಸಿ, … Continue reading ಜೈಪುರದಿಂದ ಬಂದ 24 ಅಡಿಯ ಬೃಹತ್ ಶೀತಲನಾಥ್ ಭಗವಾನ್‌ಗೆ ಪೂಜೆ