ಮುಡಾ ಪ್ರಕರಣದ ಆರೋಪಿಗಳ ಪಾಸ್‌‍ಪೋರ್ಟ್‌ ಮುಟ್ಟುಗೋಲಿಗೆ ಆರ್‌.ಆಶೋಕ್‌ ಆಗ್ರಹ

ಬೆಂಗಳೂರು,ಅ.19- ನಿಷ್ಪಕ್ಷಪಾತ ಮತ್ತು ಪಾರ ದರ್ಶಕ ತನಿಖೆಯ ದೃಷ್ಟಿಯಿಂದ, ಮುಡಾ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಆರೋಪಿಗಳು ಹಾಗೂ ಸಂಭವನೀಯ ಸಾಕ್ಷಿದರರ ಪಾಸ್‌‍ ಪೋರ್ಟ್‌ ಗಳನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಇ.ಡಿ ಹಾಗೂ ರಾಜ್ಯ ಪೋಲಿಸ್‌‍ ಮಹಾ ನಿದೇರ್ಶಕರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಆಶೋಕ್‌ ಮನವಿ ಮಾಡಿದ್ದಾರೆ. ಈ ಕುರಿತು ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಇಡಿ ತನಿಖೆ ಇಷ್ಟೊಂದು ಚುರುಕುಗೊಂಡಿರುವ ಪರಿಸ್ಥಿತಿಯಲ್ಲಿ ಇಡೀ ಪ್ರಕರಣ ಮತ್ತೊಂದು ಮಜಲು ತಲುಪಿದಂತಾಗಿದೆ. ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವವರು, … Continue reading ಮುಡಾ ಪ್ರಕರಣದ ಆರೋಪಿಗಳ ಪಾಸ್‌‍ಪೋರ್ಟ್‌ ಮುಟ್ಟುಗೋಲಿಗೆ ಆರ್‌.ಆಶೋಕ್‌ ಆಗ್ರಹ