ಬ್ರಹ್ಮ ಭೂಲೋಕಕ್ಕೆ ಬರುವ ಸಾಧ್ಯತೆಯೇ ಇಲ್ಲ : ಈಶ್ವರಪ್ಪಗೆ ಅಶೋಕ್ ತಿರುಗೇಟು

ಕಲಬುರಗಿ,ಮಾ.24- ಯಾವುದೇ ಕಾರಣಕ್ಕೂ ಬ್ರಹ್ಮ ಭೂಲೋಕಕ್ಕೆ ಬರುವ ಸಾಧ್ಯತೆಯೇ ಇಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬ್ರಹ್ಮ ಬಂದರೂ ಸ್ಪರ್ಧೆಯಿಂದ ಹಿಂದೆ ಸರಿಯುವುಜಕಜಕಜಕದಿಲ್ಲ ಎಂಬ ಈಶ್ವರಪ್ಪನವರ ಹೇಳಿಕೆಗೆ ವ್ಯಂಗ್ಯವಾಡಿದ ಅಶೋಕ್, ಈ ಶತಮಾನಕ್ಕಂತೂ ಭೂಲೋಕಕ್ಕೆ ಬ್ರಹ್ಮ ಬರುವುದಿಲ್ಲ ಎಂದು ಟೀಕಿಸಿದರು.ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ನಮ್ಮ ಹಿರಿಯರೇ ಅವರ ಮನವೊಲಿಸುವ ಕೆಲಸ ಮಾಡುತ್ತಾರೆ. ಶಿವಮೊಗ್ಗದಲ್ಲಿ ಪರಿಸ್ಥಿತಿ ತಿಳಿಯಾಗಲಿದೆ. ಯಾವುದೇ … Continue reading ಬ್ರಹ್ಮ ಭೂಲೋಕಕ್ಕೆ ಬರುವ ಸಾಧ್ಯತೆಯೇ ಇಲ್ಲ : ಈಶ್ವರಪ್ಪಗೆ ಅಶೋಕ್ ತಿರುಗೇಟು