ಉತ್ತರಾಖಂಡದ ಪವಿತ್ರ ಗುಹೆ ದರ್ಶನಕ್ಕೆ ತೆರಳಿದ ತಲೈವಾ ರಜನಿಕಾಂತ್‌

ಡೆಹ್ರಾಡೂನ್‌,ಮೇ.30- ಈ ಹಿಂದೆ ಹಿಮಾಲಯಕ್ಕೆ ಆಧ್ಯಾತಿಕ ಪ್ರವಾಸಗಳನ್ನು ಮಾಡಿದ್ದ ಸೂಪರ್‌ಸ್ಟಾರ್‌ ರಜನಿಕಾಂತ್‌ ಈಗ ಉತ್ತರಾಖಂಡದ ಮತ್ತಷ್ಟು ಪವಿತ್ರ ಗುಹೆಗಳಿಗೆ ಭೇಟಿ ನೀಡಲು ಯೋಜಿಸಿದ್ದಾರೆ. ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಚೆನ್ನೈನಿಂದ ಹೊರಟು ಉತ್ತರಾಖಂಡದ ಡೆಹ್ರಾಡೂನ್‌ಗೆ ಆಗಮಿಸಿ ತಮ ಪ್ರಯಾಣವನ್ನು ಪ್ರಾರಂಭಿಸಿದರು. ಡೆಹ್ರಾಡೂನ್‌ ವಿಮಾನ ನಿಲ್ದಾಣದಲ್ಲಿ, ರಜನಿಕಾಂತ್‌ ತಮ್ಮ ಆಧ್ಯಾತಿಕ ಪ್ರವಾಸಗಳ ಬಗ್ಗೆ ಎಎನ್‌ಐ ಜೊತೆ ಮಾತನಾಡಿದರು. ಪ್ರತಿ ವರ್ಷ ನಾನು ಹೊಸ ಅನುಭವವನ್ನು ಪಡೆಯುತ್ತಿದ್ದೆ, ಅದು ನನ್ನ ಆಧ್ಯಾತಿಕ ಪ್ರಯಾಣವನ್ನು ಮತ್ತೆ ಮತ್ತೆ ಮುಂದುವರಿಸುವಂತೆ ಮಾಡಿತು. ಈ ಬಾರಿಯೂ … Continue reading ಉತ್ತರಾಖಂಡದ ಪವಿತ್ರ ಗುಹೆ ದರ್ಶನಕ್ಕೆ ತೆರಳಿದ ತಲೈವಾ ರಜನಿಕಾಂತ್‌