ನನ್ನ ರಾಜಕೀಯ ಪ್ರವೇಶಕ್ಕೆ ರಾಜಮಾತೆಯ ವಿರೋಧವಿದೆ ಎಂಬುದು ಸುಳ್ಳು : ಯದುವೀರ್ ಒಡೆಯರ್

ಮೈಸೂರು,ಮಾ.15- ಮೈಸೂರು ರಾಜಮನೆತನದಲ್ಲಿ ನಮ್ಮ ಪೂರ್ವಿಕರ ಬಗ್ಗೆ ಜನ ಪೂಜ್ಯನೀಯ ಭಾವನೆ ಹೊಂದಿದ್ದಾರೆ, ಅದಕ್ಕೆ ನಾನು ಚಿರ ಋಣಿ. ನಮ್ಮ ವೃತ್ತಿ ಬದುಕಿನ ಅವಕಾಶವನ್ನು ಸೃಷ್ಟಿಸಿಕೊಳ್ಳುವ ಸಮಯ ಈಗ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿಯೂ ಆಗಿರುವ ರಾಜ ಮನೆತನದ ಯದುವೀರ್ ಒಡೆಯರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ರಾಜಕೀಯಕ್ಕೆ ಪ್ರವೇಶಿಸಲು ರಾಜಮಾತೆ ಪ್ರಮೋದಾ ದೇವಿಯವರ ವಿರೋಧ ಇತ್ತು ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಅವರ ಆಶೀರ್ವಾದ ಮತ್ತು ಸಹಮತಿ ಇಲ್ಲದೆ ಏನೂ ನಡೆಯುವುದಿಲ್ಲ ಎಂದು ಹೇಳಿದರು. … Continue reading ನನ್ನ ರಾಜಕೀಯ ಪ್ರವೇಶಕ್ಕೆ ರಾಜಮಾತೆಯ ವಿರೋಧವಿದೆ ಎಂಬುದು ಸುಳ್ಳು : ಯದುವೀರ್ ಒಡೆಯರ್