ರಾಮೇಶ್ವರಂ ಕೆಫೆ ಸ್ಫೋಟ : ಉಗ್ರನ ಪತ್ತೆಗೆ ಪೊಲೀಸರ ಹರ ಸಾಹಸ

ಬೆಂಗಳೂರು,ಮಾ.2- ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿ ಪರಾರಿಯಾಗಿರುವ ಉಗ್ರ ಯಾರೆಂಬುದು ಈತನಕ ನಗರ ಪೊಲೀಸರಿಗೆ ತಿಳಿದುಬಂದಿಲ್ಲ. ಆತನ ಗುರುತು ಪತ್ತೆಗಾಗಿ ನಗರ ಪೊಲೀಸರು ಮತ್ತು ಕೇಂದ್ರ ತನಿಖಾ ತಂಡಗಳು ಹರಸಾಹಸ ಪಡುತ್ತಿವೆ. ಸುಮಾರು 25 ರಿಂದ 30 ವರ್ಷದ ಉಗ್ರ ನಿನ್ನೆ ಮಧ್ಯಾಹ್ನ ಸುಮಾರು 12 ಗಂಟೆಯಲ್ಲಿ ಮೊದಲೇ ಮಾಡಿಕೊಂಡ ಸಂಚಿನಂತೆ ತನ್ನ ಗುರುತು ಯಾರಿಗೂ, ಎಲ್ಲಿಯೂ ಗೊತ್ತಾಗದಂತೆ ತಲೆಗೆ ಬಿಳಿಬಣ್ಣದ ಟೋಪಿ, ಮುಖಕ್ಕೆ ಮಾಸ್ಕ್ ಹಾಗೂ ಕನ್ನಡಕವನ್ನು ಧರಿಸಿ ಕಪ್ಪು ಬಣ್ಣದ ಬ್ಯಾಗ್ … Continue reading ರಾಮೇಶ್ವರಂ ಕೆಫೆ ಸ್ಫೋಟ : ಉಗ್ರನ ಪತ್ತೆಗೆ ಪೊಲೀಸರ ಹರ ಸಾಹಸ