ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲೆತ್ನಿಸಿದ ಆತ್ಯಾಚಾರ ಆರೋಪಿಗೆ ಗುಂಡೇಟು

ಧಾರವಾಡ, ಮೇ 04- ಪೊಲೀಸರ ಮೇಲೆ ಎರಗಿದ ಆತ್ಯಾಚಾರ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯಲಾಗಿದೆ. ನವನಗರ ಪೊಲೀಸ್‌‍ ಠಾಣೆಯಲ್ಲಿ ನಡೆದಿದ್ದ ಬಾಲಕೀಯ ಮೇಲೆ ಅತ್ಯಾಚಾರ ಪ್ರಕರಣ ಆರೋಪಿ ಸದ್ದಾಂ ಹುಸೇನ್‌ ಗುಂಡೇಟು ತಿಂದ ಕಾಮುಕ. ಘಟನೆ ವಿವರ:ಆರೋಪಿ ಸದ್ದಾಂ ಹುಸೇನ್‌ ಹುಬ್ಬಳ್ಳಿಯ ಈಶ್ವರನಗರದ ನಿವಾಸಿಯಾಗಿದ್ದು ನೆರೆ ಮನೆಯ ಅಪ್ರಾಪ್ತ ಬಾಲಕಿ ಜತೆ ಸಲುಗೆ ಬೆಳೆಸಿ, ಪ್ರೀತಿಸುವುದಾಗಿ ಹೇಳಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದುಬೆದರಿಕೆ ಹಾಕಿದ್ದ ಕಳೆದ … Continue reading ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲೆತ್ನಿಸಿದ ಆತ್ಯಾಚಾರ ಆರೋಪಿಗೆ ಗುಂಡೇಟು