`ರತ್ನ’ ಕಳೆದುಕೊಂಡ ಭಾರತ : ಟಾಟಾ ಸಾಮ್ರಾಟನ ಯುಗಾಂತ್ಯ

ಮುಂಬೈ,ಅ.10– ಭಾರತದ ಕೈಗಾರಿಕೋದ್ಯಮಕ್ಕೆ ಹೊಸ ಮುನ್ನುಡಿ ಬರೆದು ದೇಶದೆಲ್ಲೆಡೆ ಮನೆಮಾತಾಗಿದ್ದ ಪದಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಡಾ.ಇ.ಮೋಸೆಸ್ ರಸ್ತೆಯಲ್ಲಿರುವ ವರ್ಲಿಯಲ್ಲಿರುವ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿತು. ತಮ ಜೀವನವನ್ನೇ ದೇಶ ಸೇವೆಗೆ ಸಮರ್ಪಣೆ ಮಾಡಿಕೊಂಡಿದ್ದ ಭಾರತದ ದೈತ್ಯ ಉದ್ಯಮಿಯು ಪಂಚಭೂತಗಳಲ್ಲಿ ಲೀನವಾದರು.ರತನ್ ಟಾಟಾ ಇನ್ನು ಮುಂದೆ ಕೇವಲ ನೆನಪು ಮಾತ್ರ.ರತನ್ ಟಾಟಾ ಅವರ ಗೌರವಾರ್ಥ ಇಂದು ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಗಿತ್ತು.ರಾಜ್ಯದ ಎಲ್ಲ ಸರ್ಕಾರಿ … Continue reading `ರತ್ನ’ ಕಳೆದುಕೊಂಡ ಭಾರತ : ಟಾಟಾ ಸಾಮ್ರಾಟನ ಯುಗಾಂತ್ಯ