ಆರ್‌ಸಿಬಿ ತಂಡದ ವಿಜಯೋತ್ಸವ-ಖಾಕಿ ಕಣ್ಣಾವಲು, 2000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಬೆಂಗಳೂರು, ಜೂ.4– ರೋಚಕ ಗೆಲುವು ಸಾಧಿಸಿರುವ ಆರ್‌ಸಿಬಿ ತಂಡವನ್ನು ಅಭಿನಂದಿಸಲು ನಗರದಲ್ಲಿ ಹಮ್ಮಿಕೊಂಡಿರುವ ವಿಜಯೋತ್ಸವ ಸಮಾರಂಭದ ಭದ್ರತೆಗಾಗಿ ಅಧಿಕಾರಿಗಳೂ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಪೊಲೀಸರ ಜೊತೆಗೆ 20 ಫ್ಲಟೂನ್ ಕೆಎಸ್‌ಆರ್‌ಪಿ, 25 ಫಟೂನ್ ಸಿಎಆರ್ ತುಕಡಿಗಳನ್ನು ಬಂದೋಬಸ್ತನಲ್ಲಿ ನಿಯೋಜಿಸಲಾಗಿದೆ.ನಗರದ ಎಲ್ಲಾ ಡಿಸಿಪಿಗಳು, ಅಡಿಷನಲ್ ಕಮಿಷನರ್, ಜಂಟಿ ಕಮಿಷನರ್‌ಗಳು ಬಂದೋಬಸ್ತ್ನಲ್ಲಿರುತ್ತಾರೆ. RCB ಹಬ್ಬ : ಬೆಂಗಳೂರಲ್ಲಿ ರಾಯಲ್ … Continue reading ಆರ್‌ಸಿಬಿ ತಂಡದ ವಿಜಯೋತ್ಸವ-ಖಾಕಿ ಕಣ್ಣಾವಲು, 2000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ