ಆರ್ಸಿಬಿ ವಿಜಯೋತ್ಸವ : ಭವ್ಯ ಮೆರವಣಿಗೆಗೆ ಸಿದ್ಧವಾಗಿದೆ ವಿಶೇಷ ಬಸ್
ಬೆಂಗಳೂರು, ಜೂ.4 – ಐಪಿಎಲ್ ಸರಣಿ ವಿಜೇತ ತಂಡವನ್ನು ಭವ್ಯ ಮೆರವಣಿಗೆಯಲ್ಲಿ ಕರೆದೊಯ್ಯಲು ವಿಶೇಷ ಬಸ್ಸನ್ನು ಸಜ್ಜುಗೊಳಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ಹಾಗೂ ತೆರೆದ ಮೇಲ್ಪಾವಣಿಯ ಬಸ್ಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸ್ಟಿಕ್ಟರ್ ಅಂಟಿಸಲಾಗಿದೆ. ಮುಂದೆ ಅಂಬಾರಿ ಎಂದು ಬರೆಯಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಈ ಬಸ್ನ ಒಳಗೆ ಹವಾನಿಯಂತ್ರಿತ ವ್ಯವಸ್ಥೆ ಇದ್ದು 20 ಜನರಿಗೆ ಆಸನ ಕಲ್ಪಿಸಲಾಗಿದೆ. ಒಳಗಿನಿಂದಲೇ ಮೆಟ್ಟಿಲುಗಳ ಮೂಲಕ ಮೇಲಾವಣಿಗೆ ತಲುಪಲು ವ್ಯವಸ್ಥೆ ಇದ್ದು, ಮೇಲ್ಬಾವಣಿಯಲ್ಲಿ ತೆರೆದ ಆಸನ ವ್ಯವಸ್ಥೆಗಳಿವೆ. 20 … Continue reading ಆರ್ಸಿಬಿ ವಿಜಯೋತ್ಸವ : ಭವ್ಯ ಮೆರವಣಿಗೆಗೆ ಸಿದ್ಧವಾಗಿದೆ ವಿಶೇಷ ಬಸ್
Copy and paste this URL into your WordPress site to embed
Copy and paste this code into your site to embed