ಬೆಂಗಳೂರಲ್ಲಿ ಮಳೆ ಅನಾಹುತಕ್ಕೆ ಸಂಚಾರಿ ಪೊಲೀಸರ ಸಲಹೆ ಪಾಲಿಸದಿರುವುದೇ ಕಾರಣವಂತೆ

ಬೆಂಗಳೂರು,ಆ.13- ಭಾರಿ ಮಳೆಗೆ ಬೆಂಗಳೂರು ತತ್ತರಿಸಿ ಹೋಗಲು ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವ ಅಂಶ ಇದೀಗ ಬಹಿರಂಗಗೊಂಡಿದೆ.ಮಳೆಯಾದಾಗ ನಗರದ ಯಾವ ಯಾವ ಪ್ರದೇಶಗಳಲ್ಲಿ ನೀರು ನಿಲ್ಲಲಿದೆ ಎನ್ನುವುದನ್ನು ನಗರ ಸಂಚಾರಿ ಪೊಲೀಸರು ಗುರುತಿಸಿ ಬಿಬಿಎಂಪಿಯವರಿಗೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಸಂಚಾರಿ ಪೊಲೀಸರು ನೀರು ನಿಲ್ಲುವ 180 ಸ್ಥಳಗಳ ಫೋಟೋ ಹಾಗೂ ಸ್ಪಾಟ್ ಸಮೇತ ವರದಿ ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಪೊಲೀಸರು ನೀಡಿದ್ದ ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದೇ ಮೊನ್ನೆ ನಡೆದ … Continue reading ಬೆಂಗಳೂರಲ್ಲಿ ಮಳೆ ಅನಾಹುತಕ್ಕೆ ಸಂಚಾರಿ ಪೊಲೀಸರ ಸಲಹೆ ಪಾಲಿಸದಿರುವುದೇ ಕಾರಣವಂತೆ