ರಿಕ್ಕಿ ರೈ ಕೊಲೆ ಯತ್ನ : ನಾಲ್ವರ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಏ.19-ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಮೇಲೆ ತಡರಾತ್ರಿ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬಗ್ಗೆ ನಾಲ್ವರ ವಿರುದ್ಧ ಎ್‌‍ಐಆರ್‌ ದಾಖಲಾಗಿದೆ.ರಿಕ್ಕಿ ರೈ ಹತ್ಯೆ ಯತ್ನದ ಹಿಂದೆ ಅನುರಾಧ, ರಾಕೇಶ್‌ ಮಲ್ಲಿ , ನಿತೀಶ್‌ಶೆಟ್ಟಿ ಮತ್ತು ವೈದ್ಯನಾಥನ್‌ ಅವರ ಕೈವಾಡವಿರಬಹುದು ಎಂದು ಕಾರು ಚಾಲಕ ಬಸವರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಬಸವರಾಜ್‌ ದೂರು ಆಧರಿಸಿ ಬಿಡದಿ ಠಾಣೆ ಪೊಲೀಸರು ಅನುರಾಧಾ, ರಾಕೇಶ್‌ ಮಲ್ಲಿ, ನಿತೀಶ್‌ ಶೆಟ್ಟಿ ಹಾಗೂ ವೈದ್ಯನಾಥನ್‌ … Continue reading ರಿಕ್ಕಿ ರೈ ಕೊಲೆ ಯತ್ನ : ನಾಲ್ವರ ವಿರುದ್ಧ ಎಫ್‌ಐಆರ್‌