ಬಿಜೆಪಿಗೆ ಸಂವಿಧಾನ ಬದಲಿಸುವಷ್ಟು ಧೈರ್ಯ ಇಲ್ಲ ; ರಾಹುಲ್ ಗಾಂಧಿ

ಮುಂಬೈ,ಮಾ.17- ಬಿಜೆಪಿ ಜೋರು ಸದ್ದು ಮಾಡುತ್ತಿದೆ. ಆದರೆ ಅದಕ್ಕೆ ಸಂವಿಧಾನವನ್ನು ಬದಲಿಸುವಷ್ಟು ಧೈರ್ಯ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ಮುಂಬೈನಲ್ಲಿ ಭಾರತ್ ಜೋಡೋ ನ್ಯಾಯ್ ಸಂಕಲ್ಪ ಪಾದಯಾತ್ರೆಯ ವೇಳೆ ಮಾತನಾಡಿದ ಅವರು, ಕರ್ನಾಟಕದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಬಿಜೆಪಿಗೆ 2/3 ರಷ್ಟು ಬಹುಮತ ಉಭಯ ಸದನ ಸಂಸತ್‍ನಲ್ಲೂ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಅನಂತ ಕುಮಾರ್ ಹೆಗಡೆ … Continue reading ಬಿಜೆಪಿಗೆ ಸಂವಿಧಾನ ಬದಲಿಸುವಷ್ಟು ಧೈರ್ಯ ಇಲ್ಲ ; ರಾಹುಲ್ ಗಾಂಧಿ