ಕೆನಡಾ ಇಂಡಿಯಾ ಫೌಂಡೇಶನ್‌ನಿಂದ ಸದ್ಗುರುಗೆ ಗ್ಲೋಬಲ್ ಇಂಡಿಯನ್ ಅವಾರ್ಡ್

ಬೆಂಗಳೂರು, ಅ. 22- ಕೆನಡಾ ಇಂಡಿಯಾ ಫೌಂಡೇಶನ್ (ಸಿಐಎಫ್) ಪ್ರತಿಷ್ಠಿತ ಸಿಐಎಫ್ ಗ್ಲೋಬಲ್ ಇಂಡಿಯನ್ ಅವಾರ್ಡ್ 2024 ಅನ್ನು ಯೋಗಿ, ಅನುಭಾವಿ ಮತ್ತು ದೂರದೃಷ್ಟಿಯ ಮತ್ತು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರಿಗೆ ನೀಡಲಾಗುತ್ತಿದೆ.ಸದ್ಗುರು ಅವರು ಪರಿಸರ ಸವಾಲುಗಳನ್ನು ನಿಭಾಯಿಸುವಲ್ಲಿ ಮತ್ತು ಮಾನವ ಪ್ರಜ್ಞೆಯನ್ನು ಮುನ್ನಡೆಸುವ ಮತ್ತು ಆಧ್ಯಾತ ಕೊಡುಗೆಗಳನ್ನು ಗುರುತಿಸಲಾಗಿದೆ. ಕೆನಡಾ ಇಂಡಿಯಾ ಫೌಂಡೇಶನ್ ಅಧ್ಯಕ್ಷ ರಿತೇಶ್ ಮಲಿಕ್ ಮಾತನಾಡಿ ಸದ್ಗುರುಗಳು ನಮ ಗೌರವ ಒಪ್ಪಿಕೊಂಡಿದ್ದಾರೆ.ಇದಲ್ಲದೆ ಪ್ರಶಸ್ತಿಯನ್ನು ಸ್ವೀಕರಿಸಲು ಟೊರೊಂಟೊಗೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಸದ್ಗುರು ಗಳ … Continue reading ಕೆನಡಾ ಇಂಡಿಯಾ ಫೌಂಡೇಶನ್‌ನಿಂದ ಸದ್ಗುರುಗೆ ಗ್ಲೋಬಲ್ ಇಂಡಿಯನ್ ಅವಾರ್ಡ್