ರಾಮ್‌ದೇವ್‌ -ಬಾಲಕೃಷ್ಣ ನ್ಯಾಯಾಂಗ ನಿಂದನೆ ನೋಟಿಸ್‌‍ ಆದೇಶ ಕಾಯ್ದಿಸಿದ ಸುಪ್ರೀಂ

ನವದೆಹಲಿ,ಮೇ14- ಯೋಗಗುರು ಬಾಬಾ ರಾಮ್‌ದೇವ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಅವರ ಮೇಲೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ನೋಟಿಸ್‌‍ ಆದೇಶವನ್ನು ಸುಪ್ರೀಂಕೋರ್ಟ್‌ ಕಾಯ್ದಿರಿಸಿದೆ. ಇದೇ ವೇಳೆ ಬಾಬಾ ರಾಮ್‌ದೇವ್‌ಗೆ ದೇಶದಲ್ಲಿ ಜನರು ನೀಡಿರುವ ನಿಮ ಸ್ಥಾನಮಾನವನ್ನು ಸಕಾರಾತಕವಾಗಿ ಬಳಸಿಕೊಳ್ಳಿ ಎಂದು ನ್ಯಾಯಾಲಯ ಸಲಹೆ ನೀಡಿದೆ. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ಪೀಠವು ಪತಂಜಲಿಯ ಉತ್ಪನ್ನಗಳ ಪರವಾನಗಿಯನ್ನು ಅಮಾನತುಗೊಳಿಸಿರುವ ಜಾಹೀರಾತುಗಳನ್ನು ಹಿಂಪಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಸೂಚಿಸುವ ಅಫಿಡವಿಟ್‌ ಸಲ್ಲಿಸಲು ಸಂಸ್ಥೆಯ ಪರ ವಕೀಲರು ಸಮಯ … Continue reading ರಾಮ್‌ದೇವ್‌ -ಬಾಲಕೃಷ್ಣ ನ್ಯಾಯಾಂಗ ನಿಂದನೆ ನೋಟಿಸ್‌‍ ಆದೇಶ ಕಾಯ್ದಿಸಿದ ಸುಪ್ರೀಂ