ಗಾಂಜಾ ಸೇದಲು ಬೆಂಕಿಕಡ್ಡಿ ಕೇಳಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು

ಇಡುಕ್ಕಿ, ಅ.23- ಅಬಕಾರಿ ಕಚೇರಿಗೆ ತೆರಳಿ ಗಾಂಜಾ ಸೇದಲು ಬೆಂಕಿ ಪೊಟ್ಟಣ ನೀಡಿ ಎಂದು ಕೇಳಿದ ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಹೈರೇಂಜ್‌ ಜಿಲ್ಲೆಯ ಆದಿಮಾಲಿಯಲ್ಲಿ ಈ ಘಟನೆ ಸಂಭವಿಸಿದ್ದು, ತ್ರಿಶೂರ್‌ನ ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ತಮ ಶಾಲಾ ವಿಹಾರದ ಭಾಗವಾಗಿ ಇಲ್ಲಿಗೆ ಆಗಮಿಸಿದ್ದರು. ಅಬಕಾರಿ ಕಚೇರಿಯನ್ನು ಅಂಗಡಿ ಎಂದು ತಪ್ಪಾಗಿ ಗ್ರಹಿಸಿದ ವಿದ್ಯಾರ್ಥಿಗಳು ಗಾಂಜಾ ಸೇದಲು ಬೆಂಕಿಪೊಟ್ಟಣ ನೀಡುವಂತೆ ಕೇಳಿಕೊಂಡಾಗ ಎಚ್ಚೆತ್ತ ಅಧಿಕಾರಿಗಳು ಹೈಯರ್‌ ಸೆಕೆಂಡರಿ ವಿದ್ಯಾರ್ಥಿಗಳನ್ನು ರೆಡ್‌ಹ್ಯಾಂಡ್‌ ಆಗಿ … Continue reading ಗಾಂಜಾ ಸೇದಲು ಬೆಂಕಿಕಡ್ಡಿ ಕೇಳಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು