ವಾಯುಪಡೆ ಯೋಧರ ಮೇಲೆ ದಾಳಿಮಾಡಿದ ಉಗ್ರರಿಗಾಗಿ ಬೃಹತ್‌ ಶೋಧ

ಜಮ್ಮು,ಮೇ.5- ವಾಯುಪಡೆಯ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ವಾಯು ಯೋಧ ಸಾವನ್ನಪ್ಪಿದ ನಂತರ ಜಮು ಮತ್ತು ಕಾಶೀರದ ಪೂಂಚ್‌ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಬಹತ್‌ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಜಿಲ್ಲೆಯ ಸುರನ್‌ಕೋಟೆ ತಹಸಿಲ್‌ನ ಬಕ್ರಬಲ್‌ ಮೊಹಲ್ಲಾ (ಸನೈ) ಪ್ರದೇಶದಲ್ಲಿ ಶನಿವಾರ ಸಂಜೆ ಭಯೋತ್ಪಾದಕರು ವಾಯುಪಡೆಯ ಎರಡು ವಾಹನಗಳ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದರು. ಏರ್‌ ಫೋರ್ಸ್‌ ತನ್ನ ಎಕ್ಸ್ -ಪೋಸ್ಟ್‌ ಹ್ಯಾಂಡಲ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ, ಏರ್‌ … Continue reading ವಾಯುಪಡೆ ಯೋಧರ ಮೇಲೆ ದಾಳಿಮಾಡಿದ ಉಗ್ರರಿಗಾಗಿ ಬೃಹತ್‌ ಶೋಧ