ದೇಶಕ್ಕೆ ಈ ಸಮಯದಲ್ಲಿ ‘ಜಾತ್ಯತೀತ ನಾಗರಿಕ ಸಂಹಿತೆ’ ಅಗತ್ಯವಿದೆ : ಪ್ರಧಾನಿ

ನವದೆಹಲಿ,ಆ.15- ಅಸ್ತಿತ್ವದಲ್ಲಿರುವ ಕಾನೂನುಗಳು ಕೋಮು ನಾಗರಿಕ ಸಂಹಿತೆ ಮತ್ತು ತಾರತಮ್ಯವಾಗಿರುವುದರಿಂದ ದೇಶದಲ್ಲಿ ಅಸಮಾನತೆಯನ್ನು ತೊಡೆದುಹಾಕಲು ಜಾತ್ಯತೀತ ನಾಗರಿಕ ಸಂಹಿತೆ ಸಮಯದ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಐತಿಹಾಸಿಕ ನವದೆಹಲಿಯ ಕೆಂಪುಕೋಟೆಯಲ್ಲಿ 78 ನೇ ಧ್ಜಜಾರೋಹಣ ನೆರವೇರಿಸಿದ ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ನಾಗರಿಕ ಸಂಹಿತೆಯು ಒಂದು ರೀತಿಯಲ್ಲಿ ಕೋಮು ನಾಗರಿಕ ಸಂಹಿತೆಯಾಗಿದೆ.ಏಕೆಂದರೆ ಅದು ಜನರ ನಡುವೆ ತಾರತಮ್ಯವನ್ನುಂಟುಮಾಡುತ್ತದೆ.ದೇಶವನ್ನು ಕೋಮುವಾದದಲ್ಲಿ ವಿಭಜಿಸುವ ಮತ್ತು ಅಸಮಾನತೆಗೆ ಕಾರಣವಾಗುವ ಕಾನೂನುಗಳಿಗೆ ಆಧುನಿಕ ಸಮಾಜದಲ್ಲಿ ಸ್ಥಾನವಿಲ್ಲ … Continue reading ದೇಶಕ್ಕೆ ಈ ಸಮಯದಲ್ಲಿ ‘ಜಾತ್ಯತೀತ ನಾಗರಿಕ ಸಂಹಿತೆ’ ಅಗತ್ಯವಿದೆ : ಪ್ರಧಾನಿ