ಸರಣಿ ಅಪಘಾತ : ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ದುರ್ಮರಣ

ಕಲಬುರಗಿ, ಅ.17– ತಡರಾತ್ರಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮದ ನಿವಾಸಿಗಳಾದ ಮುಜಾಹಿದ್(30), ಹುಸೇನ್(45), ಮೌಲಾಬಿ(50) ಮತ್ತು ಚಿತ್ತಾಪುರದ ಬೈಕ್ ಸವಾರ ರಾಘವೇಂದ್ರ(35) ಮೃತ ದುರ್ದೈವಿಗಳು. ಹಟ್ಟಿ ಗ್ರಾಮದ ನಿವಾಸಿ -ಫಾಸೀಯಾ ಎಂಬುವರ ಮದುವೆ ನಿಶ್ಚಯವಾಗಿದ್ದು, ಬಟ್ಟೆ ಖರೀದಿಗಾಗಿ ಕುಟುಂಬದವರ ಜೊತೆ ಕಾರಿನಲ್ಲಿ ಆರು ಮಂದಿ ತೆರಳಿ ವಾಪಸ್ ಹಟ್ಟಿ ಗ್ರಾಮಕ್ಕೆ ರಾತ್ರಿ 9.30ರ … Continue reading ಸರಣಿ ಅಪಘಾತ : ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ದುರ್ಮರಣ