ಶಿರೂರು ಮಣ್ಣು ಕುಸಿತ ದುರಂತ : ಮತ್ತಿಬ್ಬರ ಮೃತದೇಹಗಳು ಪತ್ತೆ

ಬೆಂಗಳೂರು, ಜು.18– ಕಾರವಾರದ ಅಂಕೋಲಾ ತಾಲ್ಲೂಕಿನ ಶಿರೂರು ಬಳಿಯ ಮಂಗಳೂರು- ಗೋವಾ ಹೆದ್ದಾರಿಯಲ್ಲಿ ದಿಢೀರ್‌ ಮಣ್ಣು ಕುಸಿದು ಗಂಗಾವಳಿ ನದಿಗೆ ಕೊಚ್ಚಿಕೊಂಡು ಹೋದವರ ಪೈಕಿ ಇಂದು ಬೆಳಗ್ಗೆ ಅಂಕಿತಾ(5) ಹಾಗೂ ಟ್ಯಾಂಕರ್‌ ಚಾಲಕ ಮುರುಗನ್‌ ಮೃತದೇಹ ಪತ್ತೆಯಾಗಿವೆ. ಗೋಕರ್ಣ ಸಮುದ್ರದ ದಡದಲ್ಲಿ ಟ್ಯಾಂಕರ್‌ ಚಾಲಕ ಮುರುಗನ್‌ ಹಾಗೂ ಅಂಕಿತಾ ಮೃತದೇಹ ತೇಲುತ್ತಿದ್ದುದು ಕಂಡು ಅಗ್ನಿಶಾಮಕ ದಳ ಇಂದು ಶವಗಳನ್ನು ಮೇಲೆತ್ತಿದ್ದಾರೆ. ಅಂದಿನ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಆರು ಶವಗಳು ಪತ್ತೆಯಾಗಿವೆ. ಈ ಭಾಗದಲ್ಲಿ ಕಳೆದೊಂದು ವಾರದಿಂದ ದಾರಾಕಾರ … Continue reading ಶಿರೂರು ಮಣ್ಣು ಕುಸಿತ ದುರಂತ : ಮತ್ತಿಬ್ಬರ ಮೃತದೇಹಗಳು ಪತ್ತೆ