ಹೊಸ ಜಾಹೀರಾತು ನೀತಿ ಕೈ ಬಿಡಿ, 646 ಕೋಟಿ ಬಾಕಿ ವಸೂಲಿ ಮಾಡಿ : ಸಿಎಂ

ಬೆಂಗಳೂರು,ಆ.3– ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಜಾಹೀರಾತು ನೀತಿಯನ್ನು ಈ ಕೂಡಲೇ ವಾಪಸ್‌‍ ಪಡೆಯಬೇಕು ಎಂದು ಬಿಜೆಪಿ ಮುಖಂಡ ಎನ್‌. ಆರ್‌. ರಮೇಶ್‌ ಆಗ್ರಹಿಸಿದ್ದಾರೆ.ಅಧಿಕತ ಜಾಹೀರಾತು ಏಜೆನ್ಸಿಗಳಿಂದ ಬಾಕಿ ಬರಬೇಕಿರುವ ಸುಮಾರು 646 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಜಾಹೀರಾತು ಶುಲ್ಕ ವಸೂಲಾತಿಗೆ ಕ್ರಮ ವಹಿಸುವ ಬದಲು ಉದ್ಯಾನನಗರಿಯ ಸೌದರ್ಯವನ್ನು ಹಾಳುಗೆಡಹುವ ಮತ್ತು ನಿರಂತರ ಅಪಘಾತಗಳಿಗೆ ಕಾರಣವಾಗುವ ಹೊಸ ಜಾಹೀರಾತು ನೀತಿ – 2024 ಯನ್ನು ಜಾರಿಗೆ ತಂದಿರುವ ಸರ್ಕಾರದ ಕಾನೂನುಬಾಹಿರ ನಡೆಯನ್ನು ಕೂಡಲೇ … Continue reading ಹೊಸ ಜಾಹೀರಾತು ನೀತಿ ಕೈ ಬಿಡಿ, 646 ಕೋಟಿ ಬಾಕಿ ವಸೂಲಿ ಮಾಡಿ : ಸಿಎಂ