ಭಾರತದ ಅಭಿವೃದ್ಧಿಗೆ ದುಷ್ಟಶಕ್ತಿಗಳು ಅಡ್ಡಿಪಡಿಸುತ್ತಿವೆ : ಮೋಹನ್ ಭಾಗವತ್

ಪುಣೆ, ಸೆ.10- ಭಾರತ ದೇಶ ಬೆಳೆಯುವುದನ್ನು ಬಯಸದ ದುಷ್ಟ ಶಕ್ತಿಗಳು ಅಭಿವೃದ್ಧಿಯ ಹಾದಿಯಲ್ಲಿ ಅಡ್ಡಿ ಉಂಟು ಮಾಡುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಇದೇ ರೀತಿಯ ಪರಿಸ್ಥಿತಿ ಚಾಲ್ತಿಯಲ್ಲಿತ್ತು ಆದರೆ ಭಯಪಡುವ ಅಗತ್ಯವಿಲ್ಲ, ದುಷ್ಟ ಶಕ್ತಿಗಳ ತಂತ್ರ ಯಶಸ್ವಿಯಾಗುವುದಿಲ್ಲ ಘರ್ಜಿಸಿದ್ದಾರೆ. ಧರ್ಮ ಎಂದರೆ ಕೇವಲ ಪೂಜೆ (ಆಚರಣೆಗಳು) ಅಲ್ಲ, ಆದರೆ ಇದು ಸತ್ಯ, ಸಹಾನುಭೂತಿ … Continue reading ಭಾರತದ ಅಭಿವೃದ್ಧಿಗೆ ದುಷ್ಟಶಕ್ತಿಗಳು ಅಡ್ಡಿಪಡಿಸುತ್ತಿವೆ : ಮೋಹನ್ ಭಾಗವತ್