ಸದನದಕ್ಕೆ ಬಾರದ ಸಚಿವರು, ಸರ್ಕಾರಕ್ಕೆ ಸಭಾಪತಿ ಹೊರಟ್ಟಿ ತರಾಟೆ

ಬೆಂಗಳೂರು,ಜು.19– ಸದನದ ಕಲಾಪ ನಡೆಯುವ ವೇಳೆ ಸಚಿವರು ಮತ್ತೆ ಗೈರು ಹಾಜರಾಗಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್‌ನಲ್ಲಿಂದು ಜರುಗಿತು. ಬೆಳಗ್ಗೆ ಸದನ ಆರಂಭವಾದ ವೇಳೆ ಆಡಳಿತಪಕ್ಷದ ಸಾಲಿನಲ್ಲಿ ಬೆರಳೆಣಿಕೆಯ ಸಚಿವರು ಕುಳಿತಿದ್ದರು. ಈ ವೇಳೆ ಸಭಾಪತಿಯವರು ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಿ ಸಂಬಂಧಪಟ್ಟ ಸದಸ್ಯರಿಗೆ ಪ್ರಶ್ನೆ ಕೇಳಲು ಸೂಚಿಸಿದರು. ಆಗ ಜೆಡಿಎಸ್‌‍ನ ಭೋಜೆಗೌಡ ಅವರು ನಿಯಮಗಳ ಪ್ರಕಾರ ಉತ್ತರ ನೀಡುವ ಆರು ಸಚಿವರು ಸೇರಿದಂತೆ ಸದನದಲ್ಲಿ ಒಟ್ಟು 8 ಸಚಿವರು … Continue reading ಸದನದಕ್ಕೆ ಬಾರದ ಸಚಿವರು, ಸರ್ಕಾರಕ್ಕೆ ಸಭಾಪತಿ ಹೊರಟ್ಟಿ ತರಾಟೆ