ಮಹಾದಾಯಿ ಕುರಿತು ಗೋವಾ ಕಿರಿಕ್, ತಿರುಗೇಟು ನೀಡದೆ ರಾಜ್ಯ ಸರ್ಕಾರ ಮೌನ

ಬೆಳಗಾವಿ,ಜೂ.7- ಮಹಾ ದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಟ್ವೀಟ್ ಮೂಲಕ ಸುಖಾಸುಮನೆ ಕಿತಾಪತಿ ತೆಗೆದಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ತಿರುಗೇಟು ನೀಡದೆ ಮೌನ ವಹಿಸಿದೆ ಎಂದು ಅಮಾಧಾನ ವ್ಯಕ್ತವಾಗಿದೆ.ಮಹಾದಾಯಿ ಟ್ರಿಬ್ಯೂನಲ್ ಶಿಫಾರಸಿನ ಮೇರೆಗೆ ಕೇಂದ್ರದಿಂದ ಸೃಜಿಸಲಾದ ಪ್ರವಾಹ (ಪ್ರೊಗ್ರೆಸಿವ್ ರಿವರ್ ಅಥಾರಿಟಿ ಫಾರ್ ವೆಲ್ಫೇರ್ ಆ್ಯಂಡ್ ಹಾರ್ಮನಿ) ಅಧಿಕಾರಿಗಳ ತಂಡ ಇಂದು ಗೋವಾ ಕರ್ನಾಟಕ ಗಡಿಯ ಕಣಕುಂಬಿಯಲ್ಲಿ ಸಭೆ ನಡೆಸಿದೆ. ಸಭೆಯಲ್ಲಿ ಪ್ರವಾಹವನ್ನು ನೀರಿನ ಯೋಜನಾ ಪ್ರದೇಶಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸಲು ಸಮಿತಿ … Continue reading ಮಹಾದಾಯಿ ಕುರಿತು ಗೋವಾ ಕಿರಿಕ್, ತಿರುಗೇಟು ನೀಡದೆ ರಾಜ್ಯ ಸರ್ಕಾರ ಮೌನ