ಆಯೋಧ್ಯೆಯಲ್ಲಿ ರಾಮನ ಪಕ್ಷದ ಸೋಲಿಗೆ ‘ಲಕ್ಷ್ಮಣ’ನ ಅಸಮಾಧಾನ

ನವದೆಹಲಿ,ಜೂ.6- ರಮಾನಂದ್‌ ಸಾಗರ್‌ ಅವರ ರಾಮಾಯಣ ಚಿತ್ರದಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ ನಟ ಸುನಿಲ್‌ ಲಾಹಿರಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲು ವಿಫಲವಾಗಿರುವುದು ನಿರಾಸೆಯಾಗಿದೆ ಎಂದಿದ್ದಾರೆ. ಚುನಾವಣಾ ಫಲಿತಾಂಶಗಳನ್ನು ನೋಡಿ ನನಗೆ ತುಂಬಾ ನಿರಾಶೆಯಾಗಿದೆ, ಮೊದಲನೆಯದಾಗಿ, ಮತದಾನವು ತುಂಬಾ ಕಡಿಮೆಯಾಗಿದೆ ಮತ್ತು ನಂತರ ಈ ಫಲಿತಾಂಶವಾಗಿದೆ, ನಾನು ನಿರಂತರವಾಗಿ ಜನರಿಗೆ ಮತ ನೀಡುವಂತೆ ಒತ್ತಾಯಿಸಿದ್ದೇನೆ ಆದರೆ ಯಾರೂ ಗಮನ ಹರಿಸಲಿಲ್ಲ. ಈಗ, ಸಮಿಶ್ರ ಸರ್ಕಾರ ರಚನೆಯಾಗುತ್ತಿದೆ ಇಂತಹ ಸರ್ಕಾರ ಐದು ವರ್ಷ ಮುಂದುವರೆಯುವುದೇ ಎಂದು … Continue reading ಆಯೋಧ್ಯೆಯಲ್ಲಿ ರಾಮನ ಪಕ್ಷದ ಸೋಲಿಗೆ ‘ಲಕ್ಷ್ಮಣ’ನ ಅಸಮಾಧಾನ