ಜಾತಿಯಾರಿತ ಜನಗಣತಿ ನಡೆಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ,ಸೆ.2– ದೇಶದಲ್ಲಿ ಹಿಂದುಳಿದ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಜಾತಿ ಆಧಾರಿತ ಜನಗಣತಿ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನಾವು ಇಲ್ಲಿ ನೋಟಿಸ್ ನೀಡುತ್ತಿಲ್ಲ. ಇದನ್ನು ಈಗ ವಿಚಾರಣೆ ನಡೆಸಬೇಕೆ ಅಥವಾ ಆರು ತಿಂಗಳ ನಂತರ ನಡೆಸಬೇಕೆ, ಇವೆಲ್ಲವೂ ಮೂಲಭೂತವಾಗಿ ಆಡಳಿತದ ಸಮಸ್ಯೆಗಳೆಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠವು ಟೀಕಿಸಿತು. ನಾವು ಈ ಅರ್ಜಿಯನ್ನು ವಜಾ ಮಾಡುತ್ತೇವೆ. ಪ್ರಸ್ತಾಪಿಸಲಾದ ಸಮಸ್ಯೆಗಳು ನೀತಿಯ ಭಾಗದಲ್ಲಿವೆ. ನೀವು ಹಿಂಪಡೆಯಲು … Continue reading ಜಾತಿಯಾರಿತ ಜನಗಣತಿ ನಡೆಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ