ಮುಖ್ಯಮಂತ್ರಿಗಳು ರಾಜರಲ್ಲ, ನಾವು ಉಳಿಗೆಮಾನ್ಯ ಯುಗದಲ್ಲಿಲ್ಲ : ಉತ್ತರಖಂಡ್‌ ಸಿಎಂಗೆ ಸುಪ್ರೀಂ ತಪರಾಕಿ

ನವದೆಹಲಿ,ಸೆ.5-ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿ ವಿವಾದಿತ ಐಎಫ್‌ಎಸ್‌‍ ಅಧಿಕಾರಿಯನ್ನು ನೇಮಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರ ಕ್ರಮಕ್ಕೆ ರಾಜ್ಯದ ಅರಣ್ಯ ಸಚಿವರು ಮತ್ತು ಇತರರ ಅಭಿಪ್ರಾಯಗಳನ್ನು ಕಡೆಗಣಿಸಿ ಸುಪ್ರೀಂ ಕೋರ್ಟ್‌ನಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಸರ್ಕಾರದ ಮುಖ್ಯಸ್ಥರು ಹಳೆಯ ದಿನಗಳ ರಾಜರು ಎಂದು ನಿರೀಕ್ಷಿಸಲಾಗುವುದಿಲ್ಲ ಮತ್ತು ನಾವು ಊಳಿಗಮಾನ್ಯ ಯುಗದಲ್ಲಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಪಿ.ಕೆ.ಮಿಶ್ರಾ ಮತ್ತು ಕೆ.ವಿ.ವಿಶ್ವನಾಥನ್‌ ಅವರ ಪೀಠ ಹೇಳಿದೆ. ಆದರೆ ನೇಮಕಾತಿ ಆದೇಶವನ್ನು ಸೆ. 3 ರಂದು ಹಿಂಪಡೆಯಲಾಗಿದೆ … Continue reading ಮುಖ್ಯಮಂತ್ರಿಗಳು ರಾಜರಲ್ಲ, ನಾವು ಉಳಿಗೆಮಾನ್ಯ ಯುಗದಲ್ಲಿಲ್ಲ : ಉತ್ತರಖಂಡ್‌ ಸಿಎಂಗೆ ಸುಪ್ರೀಂ ತಪರಾಕಿ